Wednesday, March 6, 2013

17-03-2013 ರ ಸಭೆ ಕುರಿತು

ತಮ್ಮಲ್ಲರ ಗಮನಕ್ಕೆ ,

ಆತ್ಮೀಯ ಸ್ನೇಹಿತರೆ ದಿನಾಂಕ 17-03-2013 ರಂದು ಭಾನುವಾರ ಶಿವಮೊಗ್ಗ ಗಾಂಧಿ ಪಾರ್ಕ್ ನಲ್ಲಿ ಪಿ.ಎಫ್. ಪಡೆಯುವ ಹಾಗೂ ಇನ್ನಿತರೇ ವಿಷಯಗಳ ಬಗ್ಗೆ ಚರ್ಚಿಸಲು ಎಲ್ಲಾ ಆಪರೇಟರ್ ಗಳ ಸಭೆ ಕರೆಯಲಾಗಿದೆ ಎಂದು S.M.S ಗಳು ಬಂದಿರುತ್ತವೆ ಕಾರಣ ತಾವು ಇದರ ಬಗ್ಗೆ ತಮ್ಮ ತಮ್ಮ ತಾಲ್ಲೂಕು OR ಜಿಲ್ಲಾ ಮುಖಂಡರನ್ನ ಸಂಪರ್ಕಿಸಿ ಖಚಿತಪಡಿಸಿಕೊಳ್ಳಿ.


 
ಮಾರನಾಯಕ ಜಿ.ಹೆಚ್ 
9741850214
nayaka214@gmail.com


Monday, February 25, 2013

ಆತ್ಮೀಯ ಸ್ನೇಹಿತರೆ, 
ತಮಗೆ ತಿಳಿದಿರುವಂತೆ ನಮ್ಮಲ್ಲಿ ಕೆಲವೇ ಜನ ಮಾತ್ರ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕವಾಗಿದ್ದು ಉಳಿದಂತೆ ನಾವೆಲ್ಲರು ನಿರುದ್ಯೋಗಿಗಳಾಗಿದ್ದೆವೆ. ದಯವಿಟ್ಟು  ಈ ಬ್ಲಾಗ್ ನ್ನು ವಿಕ್ಷಿಸುತ್ತಿರುವ ನೀವು ತಮ್ಮಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕವಾಗಿರುವವರು ಮತ್ತು ಹೊರಗುಳಿದಿರುವವರ ಹೆಸರು ವಿಳಾಸ ಮಾಹಿತಿಯನ್ನು ಈ ಕೆಳಕಂಡ E-mail ಗೆ ಕಳುಹಿಸಿ. nayaka214@gmail.com
ಎಲ್ಲಾ  ಜಿಲ್ಲಾದ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು  ಮತ್ತು ಎಲ್ಲಾ ಪದಾದಿಕಾರಿಗಳು ಈ ಕೂಡಲೆ ಎಲ್ಲಾ ನೆಮ್ಮದಿ ಆಪರೇಟರ್ ಗಳನ್ನ ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ನೇಮಕ ಮಾಡುವಂತೆ ಸಂಬಂದಿಸಿದವರಿಗೆ ಸಂಪರ್ಕಿಸಿ ವ್ಯವಸ್ಥೆ ಮಾಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇವೆ. 

ಎಲ್ಲಾ  ಜಿಲ್ಲಾದ್ಯಕ್ಷರು ಹಾಗೂ ರಾಜ್ಯಾಧ್ಯಕ್ಷರು  ಮತ್ತು ಎಲ್ಲಾ ಪದಾದಿಕಾರಿಗಳು  ನೆಮ್ಮದಿ ಆಪರೇಟರ್ ಗಳು ಸಂಪರ್ಕಿಸಿದಾಗ ಉತ್ತರಿಸುವಂತೆ ಸೌಜನ್ಯತೆ ಮಾನವೀಯತೆನ್ನು ತೊರುತ್ತಿಲ್ಲ. ಏಕೆಂದರೆ ಸುಮಾರ 90% ಪಧಾದಿಕಾರಿಗಳು ಮೋಜಿನಿ ಆಪರೇಟರ್ ಗಳಾಗಿದ್ದು ತಮ್ಮನ್ನು ಇನ್ನು 6 ತಿಂಗಳು ಮುಂದುವರೆಸಿದ್ದಾರೆ .ತಮಗೇನಾದರು ಮಾನವೀಯತೆ ಎನ್ನುವುದು ಇದ್ದರು ದಯವಿಟ್ಟು ಆಪರೇಟರ್ ಗಳ ಕರೆಗೆ ಸ್ಪಂದಿಸಿ.

 ಸಂಪರ್ಕಿಸಿ 
ಮಾರನಾಯಕ ಜಿ.ಹೆಚ್
9741850214

Tuesday, January 29, 2013

BSR JANASEVA KENDRA


BSR JANASEVAKENDRA
ಹೆಸರು
Prefix

First

Last

Suffix

ಈಗಿನ ವಿಳಾಸ *
Street Address *

Address Line 2

City *

State / Province / Region *

Postal / Zip Code *

Country *

ಖಾಯಂ ವಿಳಾಸ *
Street Address *

Address Line 2

City *

State / Province / Region *

Postal / Zip Code *

Country *

ಮೊಬೈಲ್ ಸಂಖ್ಯೆ *

ಅರ್ಜಿಯ ವಿಧ *

ಸಂಬಂದಿಸಿದ ಇಲಾಖೆ *

ಅರ್ಜಿಯ ಉದ್ದೆಶ ಹಾಗೂ ಸಂಪರ್ಕಿಸಬೇಕಾದ ಅಧಿಕಾರಿ *

Powered byEMF Online Form
Report Abuse

Monday, January 21, 2013

ಸರ್ವಸದಸ್ಯರಿಗೂ ಆಹ್ವಾನ

ಆತ್ಮೀಯ ಸ್ನೇಹಿತರೆ ದಿನಾಂಕ-22-01-2013 ರಂದು ಬೆಳಗ್ಗೆ 10 ಗಂಟೆಗೆ ಬಳ್ಳಾರಿಯಲ್ಲಿ ಬಿ.ಎಸ್.ಆರ್ ಪಕ್ಷದ ಸಂಸ್ಥಾಪಕರಾದ ಶ್ರೀರಾಮುಲು ಅವರನ್ನ  ಬೇಟಿ ಮಾಡಲು ರಾಜ್ಯದ ಎಲ್ಲಾ ಜಿಲ್ಲೆಯ ನೆಮ್ಮದಿ ಜಿಲ್ಲಾಧ್ಯಕ್ಷರು ತಾಲ್ಲೂಕು ಮುಖಂಡರುಗಳು ತಮ್ಮೇಲ್ಲರ ಭವಿಷ್ಯಕ್ಕಾಗಿ ಬಾಗವಹಿಸಿಸಲು ಕೋರಿದೆ.

ಇಂತಿ ತಮ್ಮವ
ಬಸಪ್ಪ 
ಕೂಡ್ಲಿಗಿ

nayaka214@gmail.com
9741850214

Tuesday, January 8, 2013

ಇಂದಿನ ಸುದ್ದಿ

08-01-2013

ಜಿ.ಹೆಚ್.ಮಾರನಾಯಕ
ಎಂ.ಎ. ಎಂ.ಇಡಿ
9741850214
nayaka214@gmail.com

Friday, December 21, 2012

ಇಂದಿನ ಸುದ್ದಿ

ಪ್ರಿಯ ಸ್ನೇಹಿತರೇ,
                    ಈ ಕೆಳಗಿರುವ ಆದೇಶವನ್ನು ಗಮನಿಸಿ. ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)ದ ಸತತ ಹೋರಾಟದಿಂದ ಸರ್ಕಾರವು ಈ ಮೊದಲು ಕಾರ್ಯನಿರ್ವಹಿಸಿದ ನೆಮ್ಮದಿ ಕೇಂದ್ರಗಳ ಆಪರೇಟರುಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಅಟಲ್ ಜೀ ಜನಸ್ನೇಹಿ ಕೇಂದ್ರ ಆರಂಭವಾದ ನಂತರವೂ ಹಾಲಿ ನೆಮ್ಮದಿ ಕೇಂದ್ರಗಳಲ್ಲಿ ಹಾಗೂ ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲೂ ನೆಮ್ಮದಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲು ಅನುಮತಿ ನೀಡಿದೆ. ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ನೆಮ್ಮದಿ ಕೇಂದ್ರಗಳ ಆಪರೇಟರುಗಳು ಭಯಪಡುವ ಅಗತ್ಯವಿಲ್ಲ. ಸರ್ಕಾರದ ಮುಂದಿನ ಆದೇಶವು ನಮ್ಮ ಪರವಾಗಿ ಆಗುವಂತೆ ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)ವು ಮುಂದಿನ ದಿನಗಳಲ್ಲಿ ಶತತ ಪ್ರಯತ್ನ ಪಡುತ್ತದೆ ಎಂದು ತಮ್ಮಲ್ಲಿ ಮನವರಿಕೆ ಮಾಡಿಕೊಡುತ್ತಿದ್ದೇವೆ. ದಯವಿಟ್ಟು ಎಲ್ಲರೂ ಸದಾ ಬೆಂಬಲಿಗರಾಗಿ ಸಹಕರಿಸಿ.






ಅಧ್ಯಕ್ಷರು
ನೆಮ್ಮದಿ ಕೇಂದ್ರಗಳ ನೌಕರರ ಸಂಘ(ರಿ)
nayaka217@gmail.com